Photogallery

PFA  ತುಳನಾಡ ಪೋಲ್ – ಪ್ರಥಮ ಸ್ಥಾನ ಗಳಿಸಿರುವ ನಮ್ಮ ಮಹಿಳೆಯರು

Prathibha Puraskara Mangalore List.

Prathibha Puraskara Kasaragod List.

PFA Kk Rao program

ಆರ್ಯ ಯಾನೆ ಮರಾಠ ಸಮಾಜ ಸಂಘ (ರಿ) ಮಂಗಳೂರು – ಕಾಸರಗೋಡು ಇದರ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಅಮೃತ ಭಾರತಿಗೆ ಸಮುದಾಯದಾರತಿ ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಇದರ ಅಂಗವಾಗಿ 1971ರ ಭಾರತ – ಪಾಕಿಸ್ತಾನ ಯುದ್ಧದಲ್ಲಿ ಹುತಾತ್ಮರಾದ ನಮ್ಮ ಸಮುದಾಯದವರಾದ ಮೇಜರ್ ಕೆ. ಕೆ. ರಾವ್ (ಕಲ್ಯಾಣಪುರ  ಕೃಷ್ಣೋಜಿ ರಾವ್‌  ಮೋರೆ)ರವರಿಗೆ ಪ್ರಧಾನ ಮಂತ್ರಿಗಳ ಹಸ್ತಾಕ್ಷರವಿರುವ ಸ್ಮರಣಿಕೆ ಲಭಿಸಿದ ಹಿನ್ನೆಲೆಯಲ್ಲಿ ಗೌರವ ಸಂಸ್ಮರಣೆ ಕಾರ್ಯಕ್ರಮವು ದಿನಾಂಕ 07/08/2022 ನೇ ಆದಿತ್ಯವಾರ ಮಧ್ಯಾಹ್ನ 2.30ರಿಂದ ಆರ್ಯ ಮರಾಠ ಭವನದಲ್ಲಿ ಜರುಗಿತು.

ಕಾರ್ಯಕ್ರಮದ ಅಂಗವಾಗಿ ಮೇಜರ್ ಕೆ. ಕೆ. ರಾವ್ ರವರಿಗೆ ನುಡಿ ನಮನ, ಪುಷ್ಪಾರ್ಚನೆ, ಗೀತಾ ನಮನ, ಸಾಕ್ಷ್ಯಚಿತ್ರ ಪ್ರದರ್ಶನ ಹಾಗೂ ಭಾರತೀಯ ಸೇನೆಯಲ್ಲಿ ಪ್ರಸ್ತುತ ಸೇವೆ ಸಲ್ಲಿಸುತ್ತಿರುವ, ನಿವೃತ್ತ ರಾಗಿರುವ ಹಾಗೂ ಮೃತ ಪಟ್ಟ ಸಮಾಜದ ಯೋಧರುಗಳಿಗೆ ಗೌರವಾಭಿನಂದನೆ ನಡೆಸಲಾಯಿತು.

ಕಾರ್ಯಕ್ರಮ ದಲ್ಲಿ ವಿಶೇಷ ಆಹ್ವಾನಿತರಾಗಿ ಕರ್ನಾಟಕ ಹಾಗೂ ಕೇರಳ ರಾಜ್ಯದಲ್ಲಿ ಪ್ರಸ್ತುತ ಸೇವೆಯಲ್ಲಿರುವ ಹಾಗೂ ನಿವೃತ್ತರಾಗಿರುವ ಪೊಲೀಸರು ಹಾಗೂ ಸಮಾಜ ಬಂಧುಗಳು ಉಪಸ್ಥಿತರಿದ್ದರು.

ಮೇಜರ್ ಕೆ. ಕೆ. ರಾವ್ ರವರಿಗೆ ಭಾರತ ಸರಕಾರ ನೀಡಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರ ಹಸ್ತಾಕ್ಷರ ಇರುವ ಸ್ಮರಣಿಕೆ ಹಾಗೂ ಯೋಧರಿಗೆ ಸಂಬಂಧಿಸಿದ ವಸ್ತುಗಳ ಪ್ರದರ್ಶನ ಜರಗಲಾಯಿತು.

Website launch by sri Sanjeeva Rao Sindhya, President Arya Yane Maratha Samaja Sangha(R)
held on 31- 05 – 09 in Mangalore

Sathya Narayana Pooja and Annual Meeting of Arya Yane Maratha Samaja Sangha (R)
held on 31 – 05 – 09 in Mangalorre

Photos of mundodu jadhav manethana nagabana prathishta chandragiri held on 08.04.09 in Kasaragod
bekal fort

Photos of shatha chandikayaga of pawar manethana bekal

Photos of shivaji jayanthusava organised by KKMP Mlore on 24.05.09

Photos of sneha milana organised by amba bhavani mithra mandali bangalore

Marathas-dubai-get-together held in november 2008 in Dubai